ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ, ಪ್ರಾಣಿ ಮರಗಿಡಗಳ ಸ೦ಬ೦ಧವನ್ನು ತಿಳಿಸಿ ಚಿರತೆ ಹುಲಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ನಿರೂಪಿಸಿ, ಕಲೆ ಸಂಸ್ಕೃತಿಯಲ್ಲಿ ವನ್ಯ ಜೀವಿಗಳ ಪ್ರಭಾವವನ್ನು ಕಾಣಿಸಿ, ಮಾನವ -ವನ್ಯಜೀವಿಗಳ ಸಂಬ೦ಧದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ `ಶಾಲೆಗೆ ಬ೦ದ ಚಿರತೆ ಮತ್ತು ಇತರ ಕಥೆಗಳು`. ಈ ಪುಸ್ತಕದ ನಾಯಕರು ಹುಲಿ, ಚಿರತೆ, ಆನೆ, ಕಾಟಿ, ತರಕರಡಿ, ಬೂರಗ, ಉರುಗಲು, ಹಾಲುವಾಣ ಮರಗಳು, ಅರಣ್ಯ ಕಾಯುವ ಸಿಬ್ಬ೦ದಿ, ಬಿಳಿಗಿರಿರಂಗನ ಬೆಟ್ಟ, ಬುಕ್ಮಾ ಪಟ್ಟಣ, ನಾಗರಹೊಳೆಯ ಕಾಡುಗಳು ಇತ್ಯಾದಿ. ಸಾಹಿತ್ಯವೂ, ವನ್ಯಜೀವಿ ವಿಜ್ಞಾನವೂ ಸಮಕ್ಕೆಯಾಗಿ ಸಾಗುವ ಪ್ರಕರಣಗಳೊಂದಿಗೆ ಪುಸ್ತಕದಲ್ಲಿ ವಿವರಿಸಿದ್ದಾರೆ ದೇಶದ ಖ್ಯಾತ ವನ್ಯಜೀವಿ ವಿಜ್ಞಾನಿ ಮತ್ತು ಸ೦ರಕ್ಷಕರಾದ ಸ೦ಜಯ್











Reviews
There are no reviews yet.