ಡಾ. ಎಲ್. ಬಸವರಾಜು ಅವರು ಬಸವಣ್ಣನವರ ವಚನಗಳನ್ನು ಕುರಿತು ಬರೆದ ಕೃತಿ. 12ನೇ ಶತಮಾನದ ಬಹುತೇಕ ಶರಣರ ವಚನಗಳ ಅಧ್ಯಯನ ಮಾಡಿರುವ ಲೇಖಕರು ಹೆಚ್ಚುಕಡಿಮೆ ಬಹುತೇಕ ಶರಣರ ಜೀವನ ಸಂದೇಶಗಳ ಬಗ್ಗೆ ಬರೆದಿದ್ದು, ಎಂದೆಂದಿಗೂ ಶರಣರ ವಚನಗಳ ಪಾಲನೆಯೇ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮೂಲವಾಗುತ್ತದೆ ಎಂದು ಪ್ರತಿಪಾದಿಸುತ್ತಲೇ ಬಂದವರು. ಈ ಕೃತಿಯಲ್ಲಿ ಬಸವಣ್ಣನವರ ವನಚಗಳನ್ನು ಸಂಗ್ರಹಿಸಿದ್ದು ಮಾತ್ರವಲ್ಲ; ಒಳನೋಟದ ವಿಶ್ಲೇಷಣೆಯೂ ಇದೆ.










Reviews
There are no reviews yet.