ಮಕ್ಕಳೇ, ಜೈ ಭೀಮ್ ಎಂದರೆ ಭಾರತದ ಸಂವಿಧಾನವನ್ನು ರಕ್ಷಿಸಲು ಬರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಾಗಿದ್ದಾರೆ.
ಅವರನ್ನು ಸಾಹಸಿ ಹಾಗೂ ಬಲಿಷ್ಠರಂತೆ ಚಿತ್ರಿಸಿ ಪರಿಚಯಿಸಿದ್ದೇವೆ ಅಷ್ಟೆ!
ಅವರೊಬ್ಬರು ಮಹಾನಾಯಕ. ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವಕ್ಕಾಗಿ ದುಡಿದ ಸಾಧಕ
ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ಸಚಿತ್ರ ಪುಸ್ತಕ.
In stock
₹74.00 Original price was: ₹74.00.₹68.00Current price is: ₹68.00.
ಮಕ್ಕಳೇ, ಜೈ ಭೀಮ್ ಎಂದರೆ ಭಾರತದ ಸಂವಿಧಾನವನ್ನು ರಕ್ಷಿಸಲು ಬರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಾಗಿದ್ದಾರೆ.
ಅವರನ್ನು ಸಾಹಸಿ ಹಾಗೂ ಬಲಿಷ್ಠರಂತೆ ಚಿತ್ರಿಸಿ ಪರಿಚಯಿಸಿದ್ದೇವೆ ಅಷ್ಟೆ!
ಅವರೊಬ್ಬರು ಮಹಾನಾಯಕ. ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವಕ್ಕಾಗಿ ದುಡಿದ ಸಾಧಕ
Only logged in customers who have purchased this product may leave a review.
Reviews
There are no reviews yet.